varagamanju

Saturday, November 24, 2012

ಸಾಕೆಂದವ ಸಾಹುಕಾರ ಬೇಕೆಂದವ ಬಿಕಾರಿ!!


Posted by ಮಂಜು ವರಗಾ at 5:27 AM No comments:
Email ThisBlogThis!Share to XShare to FacebookShare to Pinterest

Wednesday, November 21, 2012

ಮಾನವೀಯತೆ! ಒಂದು ಗ್ರಾಮ ನೂರು ಮನೆ ನಾಲ್ಕು ಬೆಳಕಿಲ್ಲದ ವಿದ್ಯುತ್ ಕಂಬ ಜೊತೆಗೆ ಶ್ರೀಮಂತರ ಜಂಬ ಇನ್ನೂ ಜೀವಂತವಿರುವ ಅಸ್ಪ್ರುಷ್ಯತೆ ಎಲ್ಲೂ ಕಾಣುತಿಲ್ಲ ಮಾನವೀಯತೆ!!


Posted by ಮಂಜು ವರಗಾ at 11:32 PM 1 comment:
Email ThisBlogThis!Share to XShare to FacebookShare to Pinterest

Wednesday, November 7, 2012

'ರೇಣುಕಾ'ನ ಏಣ್ಣೇ ಮಾತಿನ ಏಟು! 'ಬಾಲ'(ಚಂದ್ರ)ನು ನೀಡಿದ ಎದುರೇಟು! ಎಲ್ಲೆರೆದುರಲ್ಲೆ ಮಾಡಿದರು ಪೈಟು! ಕಾರಣ! ಹಿರಿಯರಿಟ್ಟಿಲ್ಲ ಟೈಟು!! ========== ಸಿಎಂ ಸಂಕಟ! ನಾನಷ್ಟು ತಿಂದೆ ನೀನಿಷ್ಟು ತಿಂದೆ ಎಂದು ಕಚ್ಚಾಡಬೇಡಿ ಮಾಧ್ಯಮಗಳ ಮುಂದೆ ನೋಡಿ ನಕ್ಕು ಮುಂಬರುವ ಚುನಾವಣೇಲಿ ಮತ ಹಾಕಲು ಸರಿದಾರು ಜನ ಹಿಂದೆ!! -ಮಂಜು ವರಗಾ http://varagamanju.blogspot.com


Posted by ಮಂಜು ವರಗಾ at 3:06 AM 1 comment:
Email ThisBlogThis!Share to XShare to FacebookShare to Pinterest

Tuesday, November 6, 2012

ನಿದ್ದೆ ಬಾರದ ಕಣ್ಣಿಗೆ ಅವಳ ನೆನಪುಗಳ ಜೊತೆ ಜಾಗರಣೆ...:)


Posted by ಮಂಜು ವರಗಾ at 7:39 PM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Posts (Atom)

Followers

ಮಳೆಹನಿ

  • July (6)
  • August (15)
  • September (5)
  • October (5)
  • November (4)
  • December (3)

ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.

ಮಂಜು ವರಗಾ
gajendragad, karnataka, India
ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ಗದಗ ಜಿಲ್ಲೆ ಗಜೇಂದ್ರಗಡದವನು ಓದಿದ್ದು ಪ್ರಥಮ ಪಿಯುಸಿ ಮತ್ತು ಹುಬ್ಬಳ್ಳಿಯಲ್ಲಿ ಒಂದು ವರ್ಷದ ವಿವಿದೊದ್ದೇಶ ಆರೋಗ್ಯ ಕಾರ್ಯಕರ್ತರ ತರಭೇತಿ ಪಡೆದಿದ್ದೇನೆ . ಇಷ್ಟೆ ನನ್ನ ವಿಧ್ಯಾಬ್ಯಾಸ (ಆರೋಗ್ಯ ಇಲಾಖೆ) ಓದುವುದು ಬರೆಯುವುದು ನನ್ನ ಹವ್ಯಾಸ . ಕವಿತೆ ,ಲೇಖನ , ಕಥೆ ಹಾಗೂ ಗೀತೆ ರಚನೆಯನ್ನು ಮಾಡುವುದು ನನ್ನ ಒಂದೊಳ್ಳೆ ಕೆಲಸ, ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.
View my complete profile
Ethereal theme. Powered by Blogger.