varagamanju
Sunday, December 30, 2012
ಪ್ರತಿಭಟನೆ. ಇಡೀ ಭಾರತವೇ ಕಾಮಾಂಧರ ಅಟ್ಟಹಾಸಕೆ ಕತ್ತಲಾಗಿರುವಾಗ ಮೇಣದ ಬತ್ತಿಗಳು ಮಾಡುತಿದ್ದವು ಬೆಳಕಿಗೊಸ್ಕರ ಪ್ರತಿಭಟನೆ! -ಮಂಜು ವರಗಾ http://varagamanju.blogspot.com
Sunday, December 9, 2012
Friday, December 7, 2012
ತೃಪ್ತಿ. ಇಷ್ಟವಿಲ್ಲದ ಕೆಲಸ ಎಷ್ಟು ಮಾಡಿದರು ಸಿಗುವುದಿಲ್ಲ ಚೂರು ತೃಪ್ತಿ! -ಮಂಜು ವರಗಾ
Saturday, November 24, 2012
ಸಾಕೆಂದವ ಸಾಹುಕಾರ ಬೇಕೆಂದವ ಬಿಕಾರಿ!!
Wednesday, November 21, 2012
ಮಾನವೀಯತೆ! ಒಂದು ಗ್ರಾಮ ನೂರು ಮನೆ ನಾಲ್ಕು ಬೆಳಕಿಲ್ಲದ ವಿದ್ಯುತ್ ಕಂಬ ಜೊತೆಗೆ ಶ್ರೀಮಂತರ ಜಂಬ ಇನ್ನೂ ಜೀವಂತವಿರುವ ಅಸ್ಪ್ರುಷ್ಯತೆ ಎಲ್ಲೂ ಕಾಣುತಿಲ್ಲ ಮಾನವೀಯತೆ!!
Wednesday, November 7, 2012
'ರೇಣುಕಾ'ನ ಏಣ್ಣೇ ಮಾತಿನ ಏಟು! 'ಬಾಲ'(ಚಂದ್ರ)ನು ನೀಡಿದ ಎದುರೇಟು! ಎಲ್ಲೆರೆದುರಲ್ಲೆ ಮಾಡಿದರು ಪೈಟು! ಕಾರಣ! ಹಿರಿಯರಿಟ್ಟಿಲ್ಲ ಟೈಟು!! ========== ಸಿಎಂ ಸಂಕಟ! ನಾನಷ್ಟು ತಿಂದೆ ನೀನಿಷ್ಟು ತಿಂದೆ ಎಂದು ಕಚ್ಚಾಡಬೇಡಿ ಮಾಧ್ಯಮಗಳ ಮುಂದೆ ನೋಡಿ ನಕ್ಕು ಮುಂಬರುವ ಚುನಾವಣೇಲಿ ಮತ ಹಾಕಲು ಸರಿದಾರು ಜನ ಹಿಂದೆ!! -ಮಂಜು ವರಗಾ http://varagamanju.blogspot.com
Tuesday, November 6, 2012
ನಿದ್ದೆ ಬಾರದ ಕಣ್ಣಿಗೆ ಅವಳ ನೆನಪುಗಳ ಜೊತೆ ಜಾಗರಣೆ...:)
Older Posts
Home
Subscribe to:
Posts (Atom)