varagamanju

Thursday, September 27, 2012

ಹೂವನಿಟ್ಟಾಗ! ಅವಳ ಹೃದಯದರಮನೆಯಲ್ಲಿ ನಾನಿನ್ನು ಜೀವಂತವಾಗಿ ವಾಸಿಸುತಿರುವೆನೆಂದು ನಂಗೆ ಗೊತ್ತಾಗಿದ್ದು? ಅವಳು ಬಂದು ನನ್ನ ಗೋರಿಯ ಮೇಲೆ ಹೂವನಿಟ್ಟಾಗಲೇ! !!__________________ ಇಂತಿ ನಿನ್ನ ಪ್ರೀತಿಯ! ಭಾವನೆಗಳು ಬಡವಾದಾಗ ಹೃದಯ ಭಾರವೆನಿಸುವುದು! ಕನಸುಗಳು ಕಳೆದು ಹೋದಾಗ ಮನಸು ಮೂಕವಾಗುವುದು! ಪ್ರೀತಿಯ ನಶೆ ಹೆಚ್ಚಾದಾಗ ಹುಚ್ಚು ಜಾಸ್ತಿಯಾಗುವುದು! ನನ್ನ ನೀ ತೊರೆದಾಗ ಸಾವು ಸಮೀಪವಾಗುವುದು! http://www.varagamanju.blogspot.com


Posted by ಮಂಜು ವರಗಾ at 12:19 AM No comments:
Email ThisBlogThis!Share to XShare to FacebookShare to Pinterest

Monday, September 24, 2012

ಮರ್ಯಾದೆ. ತುಂಡು ಬಟ್ಟೆ ತೊಟ್ಟವಳು ಕೋಟಿ ಕೋಟಿ ಇದ್ದವಳು! ಸಂಪೂರ್ಣ ಬಟ್ಟೆ ತೊಟ್ಟವಳು ಏನು ಇಲ್ಲದ ಸಾಮಾನ್ಯ ಬಡವನ ಮಗಳು!! -ಮಂಜು ವರಗಾ


Posted by ಮಂಜು ವರಗಾ at 10:29 AM No comments:
Email ThisBlogThis!Share to XShare to FacebookShare to Pinterest

Sunday, September 9, 2012

ನನ್ನವಳು ನನ್ನಿಂದ ದೂರವಾದ ಕ್ಷಣ ಧಾರಾಕಾರ ಮಳೆ ಸುರಿಯಿತು! ಆ ಮಳೆಹನಿಯೊಂದಿಗೆ ನನ್ನ ಕಣ್ಣೀರು ಹರಿದು ಅವಳಿರುವಡೆ ಹೋಯಿತು! -ಮಳೆಹನಿ


Posted by ಮಂಜು ವರಗಾ at 12:19 AM 1 comment:
Email ThisBlogThis!Share to XShare to FacebookShare to Pinterest

Tuesday, September 4, 2012

ಬಡತನ! ಹಣದಲ್ಲಿ ಬಡತನವಿರಬಹುದು ! ಮುತ್ತಿನಂತೆರೆಡು ಮಾತಿಗೇಕೆ ? ___________ ನಿನ್ನ ನೂರು ಹೆಜ್ಜೆಗಳ ದಾರಿಯ ಬೆನ್ನತ್ತಿ ಬಂದಾಗ ನಾನು! ನನ್ನ ಹೆಜ್ಜೆಗಳ ಜೊತೆಗೆ ನಾ ಬಂದ ದಾರಿಯ ಮರೆತದ್ದು ಹೇಗೆ? -ಮಂಜು ವರಗಾ


Posted by ಮಂಜು ವರಗಾ at 8:13 AM No comments:
Email ThisBlogThis!Share to XShare to FacebookShare to Pinterest

ಯಾರ ಜೀವ ಯಾರ ಕೈಯಲ್ಲೋ! ಅವಳ ಕನಸಿನೂರಿನ ಹೃದಯದರಮನೆಯಾ ಹುಡುಕಾಡುತ್ತಾ ಹೋದಾಗ ಹೃದಯದರಮನೆಯಲ್ಲಿ ಅರಸಿಯ ಕಾಣದೆ ಬೇಸರದಿ ಹಿಂತಿರುಗಿದ ಚಂದ್ರ, ಅಂದು ಉಸಿರಾಡೊದನ್ನೆ ಮರೆತ ಶವ ನೋಡಲು ಬಂದ ಅರಸಿಯ ಬಿಸಿಯುಸಿರು ಚಂದ್ರಂಗೆ ತಾಕಿದಾಗ ಆಗ ಉಸಿರಾಡಿದ ಚಂದ್ರ!!! www.varagamanju.blogspot.com


Posted by ಮಂಜು ವರಗಾ at 7:01 AM No comments:
Email ThisBlogThis!Share to XShare to FacebookShare to Pinterest
Newer Posts Older Posts Home
Subscribe to: Comments (Atom)

Followers

ಮಳೆಹನಿ

  • July (6)
  • August (15)
  • September (5)
  • October (5)
  • November (4)
  • December (3)

ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.

ಮಂಜು ವರಗಾ
gajendragad, karnataka, India
ನಮಸ್ತೆ ಗೆಳೆಯರೇ ನಾನು ನಿಮ್ಮ ಮಂಜು ವರಗಾ ಗದಗ ಜಿಲ್ಲೆ ಗಜೇಂದ್ರಗಡದವನು ಓದಿದ್ದು ಪ್ರಥಮ ಪಿಯುಸಿ ಮತ್ತು ಹುಬ್ಬಳ್ಳಿಯಲ್ಲಿ ಒಂದು ವರ್ಷದ ವಿವಿದೊದ್ದೇಶ ಆರೋಗ್ಯ ಕಾರ್ಯಕರ್ತರ ತರಭೇತಿ ಪಡೆದಿದ್ದೇನೆ . ಇಷ್ಟೆ ನನ್ನ ವಿಧ್ಯಾಬ್ಯಾಸ (ಆರೋಗ್ಯ ಇಲಾಖೆ) ಓದುವುದು ಬರೆಯುವುದು ನನ್ನ ಹವ್ಯಾಸ . ಕವಿತೆ ,ಲೇಖನ , ಕಥೆ ಹಾಗೂ ಗೀತೆ ರಚನೆಯನ್ನು ಮಾಡುವುದು ನನ್ನ ಒಂದೊಳ್ಳೆ ಕೆಲಸ, ನನ್ನ ಕಾವ್ಯ ಕುಸುಮದ ಬ್ಲಾಗಿಗೆ ನಿಮಗಿದೋ ಆತ್ಮೀಯ ಸ್ವಾಗತ... ಧನ್ಯವಾದಗಳು.
View my complete profile
Ethereal theme. Powered by Blogger.